ಸಕಲೇಶಪುರ: ಮಾನಸ ಶಾಲೆ ಗುಮಾಸ್ತ ಮಂಜುನಾಥ (೫೪) ಅನುಮಾನಸ್ಪದವಾಗಿ ಹೇಮಾವತಿ ನದಿಯಲ್ಲಿ ಮೃತ ಪಟ್ಟಿದ್ದು ಕಾರಣ ತಿಳಿದು ಬಂದಿಲ್ಲ. ಮಂಜುನಾಥ ಸ್ವಾಭಾವಿಕವಾಗಿ ಒಳ್ಳೆಯವರಾಗಿದ್ದು, ಯಾರೊಂದಿಗೂ ಬೆರೆಯದೆ ತಾನಾಯಿತು ತನ್ನ ಕುಟುಂಬವಾಯಿತು ಎಂದು ಸೀಮಿತ ಮನಸ್ಥಿತಿಯವರಾಗಿದ್ದು, ಮೃತರು ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಮಾನಸ ಪ್ರೌಢ ಶಾಲೆ ನಮನ ಸಲ್ಲಿಸಿದೆ.
ವ್ಯಕ್ತಿ ಅನುಮಾನಸ್ಪದ ಸಾವು?

Photo Credit :
Bharath
MANY DROPS MAKE AN OCEAN
Support NewsKarnataka's quality independent journalism with a small contribution.