ಕಳೆದ 2 ತಿಂಗಳಿಂದ ದೇಶದ ಜನತೆಗೆ ಮನೋರಂಜನೆ ನೀಡುತ್ತಿದ್ದ IPL ಕ್ರಿಕೇಟ್ ಪಂದ್ಯಾವಳಿ ಇಂದು ಸಮಾರೂಪ ಸಮಾರಂಭದಲ್ಲಿ ಮುಕ್ತಾಯಗೊಳ್ಳಲಿದೆ. ಈ ಕ್ರಿಕೇಟ್ ಟೂರ್ನಿಮೆಂಟ್ಗೆ ದೇಶವಿದೇಶಗಳಿಂದ ಹಲವು ಕ್ರೀಡಾ ಪಟುಗಳು ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಅದರಂತೆ ತಮ್ಮ ಕಿಸೆಯನ್ನು ಸಹ ತುಂಬಿಸಿಕೊಂಡರು. IPL ಕ್ರಿಕೇಟ್ ಜೂಜ್ನಲ್ಲಿ ಪ್ರತಿನಿತ್ಯ ದೇಶಾದ್ಯಾಂತ ಸಾವಿರಾರೂಕೋಟಿ ರೂಪಾಯಿಗಳು ಬೆಡ್ಡಿಂಗ್ ಜೂಜುನಡೆಯುತ್ತದೆ ಎಂಬ ಮಾಹಿತಿ...
Know Moreತಾಲೂಕಿನ ಶ್ರವಣಬೆಳಗೊಳ ಗ್ರಾಮದಲ್ಲಿ ಏ.18 ಮಂಗಳವಾರದಂದು ಹೆಚ್.ಡಿ.ದೇವೇಗೌಡ ಸರ್ಕಲ್, ಆರ್.ಎಂ.ಸಿ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಪ್ರಥಮ ವರ್ಷದ ಭಗವಾನ್ ಬಾಹುಬಲಿ ಸವಿತಾ ಮಹರ್ಷಿ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಮಾಡಲಾಗಿದೆ ಎಂದು ಆಯೋಜಕರಾದ...
Know Moreಟೆಂಪಲ್ ಆಫ್ ಮಾರ್ಷಲ್ ಆರ್ಟ್ಸ್ ಓಕಿನೋವನ್ ಷೊಟೋಕಾನ್ ಕರಾಟೆ ಡೂ ಇಂಟರ್ನ್ಯಾಷನಲ್ ಇವರ ವತಿಯಿಂದ ಕಥಾ ಮತ್ತು ಕುಮಿತೆಯ ಕರಾಟೆ ಪ್ರದರ್ಶನ ಹಾಗೂ ಬೆಲ್ಟ್ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರಾಟೆ...
Know Moreನಿಮ್ಮಲ್ಲಿರುವ ಪ್ರತಿಭೆಯನ್ನು ನೀವು ಈ ಮೈದಾನದಲ್ಲಿ ಸಾಬೀತು ಪಡಿಸಿ. ಇದರಿಂದ ನಮ್ಮ ಗ್ರಾಮೀಣ ಭಾಗದ ಜನರು ಕ್ರೀಡೆಗಳಲ್ಲಿ ಮುಂದೆ ಬರಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದರು. ಹುಲಿಕಲ್ ಗ್ರಾಮದಲ್ಲಿ ಒಕ್ಕಲಿಗರ...
Know More